Tuesday, February 19, 2008

ಹಾರುತ ಹುಡುಕುತ ಗೂಡನು ನಾನು.....

ಎಲ್ಲಿ ಮಂಗ ಮಾಯ ಆಯ್ತು ಮಂಗ ಅಂದುಕೊಂಡರ??!!
ಏನು ಇಲ್ಲ ಸ್ವಾಮಿ, ಈ ಸೀಟ್ ಹುಡುಕೋ ಜ೦ಜಾಟದಲ್ಲಿ ಇದೀನಿ.

ಒಳ್ಳೆ ಕಡೆ ಸೀಟಗೆ ಏನೇನೋ ಸರ್ಕಸ್ ಮಾಡಬೇಕಂತೆ..
ಕೈನಲ್ಲಾಗೊ ಪ್ರಯತ್ನ ನಡಿಸಿದ್ದಿನಿ, ಉಳ್ದಿದೆಲ್ಲ ಮೇಲೆ ಕುಂತವ್ನಲ್ಲ ಅನ್ಕಲ್ , ಅವನ ಮೇಲೆ ಭಾರ..

ಜೀವ ಉಳ್ಸೊ ವೈದ್ಯರಿಗೂ ಇದೆಲ್ಲ ಹಾಳು ಪರೀಕ್ಷೆಗಳು ಯಾಕೆ ಬೇಕೋ ಅರ್ಥ ಆಗದು.
ನಮಗೆ ಇಷ್ಟ ಇರೋ ಒಂದ್ ವಿಷಯ ಓದೋಕೆ ಬಿಡಬೇಕಪ್ಪ.

ಬಡವನ ಕೋಪ ದವಡೆಗೆ ಮೂಲ ಅನ್ನೊ ಹಂಗೆ ಯಾರ್ ಕೇಳ್ತಾರೆ ಸ್ವಾಮಿ ನಾವು ಹೇಳೋದನ್ನ?

ನನ್ ಕಥೆ ಬಿಡಿ, ನೆವೆಲ್ಲ ಹೆಂಗಿದಿರ ಅಂತ ತಿಳಿಸೆ ಇಲ್ವಲ್ಲ?
ಜಲ್ದಿ ಉತ್ತರ ಬರಿಯಿರಿ.

No comments: